ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ಭದ್ರತಾ ಲೋಪ ನಡೆದಿದ್ದು, ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಹಮ್ಮದ್ ನಲಪಾಡ್ ಮೋದಿ ಅವರಿಗೆ ಚೊಂಬು ಪ್ರದಶಿಸಿರುವ ಘಟನೆ ನಡೆಯಿತು.

ಪ್ರಧಾನಿ ಮೋದಿಯವರು ತೆರಳುತ್ತಿದ್ದಾಗ ಭಾರಿ ಭದ್ರತಾಲೋಪ ನಡೆದಿದ್ದು ಮಹಮ್ಮದ್ ನಲಪಾಡ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಕೇಳುವಾಗ ಭದ್ರತಾ ಲೋಪ ಆಗಿದ್ದು ಮೋದಿ ತೆರಳುವಾಗ ಚೊಂಬು ಪ್ರದರ್ಶಿಸಿದ ಘಟನೆ ನಡೆಯಿತು.

ಮೊಹಮ್ಮದ್ ನಲಪಾಡ್ ಮೆಖ್ರಿ ಸರ್ಕಲ್ ಬಳಿಯ ಎಚ್ ಕ್ಯೂ ಟಿ ಸಿ ಇಂದ ಮೋದಿ ತೆರಳುತ್ತಿದ್ದರು ಅರಮನೆ ಮೈದಾನಕ್ಕೆ ತೆರುಳುವಾಗ ರಸ್ತೆಗೆ ನುಗ್ಗಿ ಮೊಹಮ್ಮದ್ ನಲಪಾಡ್ ಚೊಂಬು ಪ್ರದರ್ಶಿಸಿದರು ತಕ್ಷಣ ಪೊಲೀಸರು ಅವರ ಜೊತೆಗೆ ಹಲವರನ್ನು ವಶಕ್ಕೆ ಪಡೆದುಕೊಂಡರು.

Share.
Exit mobile version