BREAKING : ಇಂಡಿಗೋ ವಿಮಾನದಿಂದ ‘ಮೇಡೇ’ ಸಂದೇಶ, ಚೆನ್ನೈಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಗುವಾಹಟಿ : ಗುವಾಹಟಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನವು ಗುರುವಾರ ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂಧನ ಮಟ್ಟ ಕಡಿಮೆಯಾದ ಕಾರಣ ಪೈಲಟ್ ‘ಇಂಧನ ಮೇಡೇ’ ಘೋಷಿಸಿದರು. 168 ಪ್ರಯಾಣಿಕರೊಂದಿಗೆ 6E-6764 ವಿಮಾನವು ರಾತ್ರಿ 8.15 ಕ್ಕೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಮೂಲಗಳು ದೃಢಪಡಿಸಿವೆ. An IndiGo flight 6E 6764 travelling from Guwahati to Chennai on Thursday was forced to divert to … Continue reading BREAKING : ಇಂಡಿಗೋ ವಿಮಾನದಿಂದ ‘ಮೇಡೇ’ ಸಂದೇಶ, ಚೆನ್ನೈಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ