BREAKING : ಮಂಗಳೂರು ‘ಕುಕ್ಕರ್ ಬಾಂಬ್’ ಸ್ಫೋಟಕ್ಕೂ ಇದಕ್ಕೂ ‘ಸಾಮ್ಯತೆ’ ಇದೆ : ಡಿಸಿಎಂ ಡಿಕೆ ಹೇಳಿಕೆ

ಬೆಂಗಳೂರು : ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಪ್ರಕರಣ ಕುರಿತಂತೆ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಮಂಗಳೂರಿನ ಕುಕ್ಕರ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ನೆನ್ನೆ ನಡೆದಿರುವಂತಹ ಸಾಮ್ಯತೆ ಇದೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ ಎಂದು ಹೇಳಿದರು. ಗಾಜಾದಲ್ಲಿ ಇಸ್ರೇಲಿ ಪಡೆಗಳಿಂದ 9,000 ಮಹಿಳೆಯರು ಕೊಲ್ಲಲ್ಪಟ್ಟಿದ್ದಾರೆ:ಆಘಾತ ವ್ಯಕ್ತಪಡಿಸಿದ ‘ವಿಶ್ವಸಂಸ್ಥೆ’ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. l ಬಿಜೆಪಿಯವರು ಏನಾದರೂ ಮಾತಾಡಿಕೊಳ್ಳಲಿ ಬೇಕಾಗಿಲ್ಲ. ಅವರು ಸಹಕಾರ ಕೊಟ್ರೆ ಸರಿ … Continue reading BREAKING : ಮಂಗಳೂರು ‘ಕುಕ್ಕರ್ ಬಾಂಬ್’ ಸ್ಫೋಟಕ್ಕೂ ಇದಕ್ಕೂ ‘ಸಾಮ್ಯತೆ’ ಇದೆ : ಡಿಸಿಎಂ ಡಿಕೆ ಹೇಳಿಕೆ