BREAKING : ಬೆಂಗಳೂರಿನಲ್ಲಿ ‘ಕೌಟುಂಬಿಕ ಕಲಹದ’ ಹಿನ್ನೆಲೆ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಭೀಕರವಾಗಿ ಕೊಲೆಗೈದು ನಂತರ ಪತಿ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಜಿಗಣಿ ಟೌನಲ್ಲಿ ನಡೆದಿದೆ. “ನನ್ನ ಬಂಧನಕ್ಕೆ ಒಂದು ಹೇಳಿಕೆ ಸಾಕೇ?” : ಕೋರ್ಟ್’ನಲ್ಲಿ ಕೇಜ್ರಿವಾಲ್ ವಾದ ಪತಿ ಮುಬಾರಕ್​​(28) ಎಂಬಾತ ಪತ್ನಿ ಅರ್ಬಿಯಾ ತಾಜ್​(24) ಅವರನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಪ್ರತಿದಿನ ಕಲಹ ಜಗಳ ಗಲಾಟೆ ನಡೆಯುತ್ತಿದ್ದೋಗಿದರಿಂದ ಬೇಸತ್ತ ಪತ್ನಿ ಅರ್ಬಿಯಾ ತಾಜ್ ಇತ್ತೀಚೆಗೆ ತವರು ಮನೆ ಸೇರಿಕೊಂಡಿದ್ದಳು … Continue reading BREAKING : ಬೆಂಗಳೂರಿನಲ್ಲಿ ‘ಕೌಟುಂಬಿಕ ಕಲಹದ’ ಹಿನ್ನೆಲೆ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ