BREAKING : ಲೋಕಸಭಾ ಚುನಾವಣೆ 2024 : ತೆಲಂಗಾಣದಲ್ಲಿ ‘BRS-BSP’ ಮೈತ್ರಿ ಫಿಕ್ಸ್

ತೆಲಂಗಾಣ: ಮುಂಬರುವ ಲೋಕಸಭೆ ಚುನಾವಣೆಗೆ ತೆಲಂಗಾಣದಲ್ಲಿ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈತ್ರಿ ಮಾಡಿಕೊಂಡಿರುವುದಾಗಿ ಬಿಆರ್‌ಎಸ್‌ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖ‌ರ್ ರಾವ್ ಅಧಿಕೃತವಾಗಿ ತಿಳಿಸಿದ್ದಾರೆ. BREAKING : ‘ಚುನಾವಣಾ ಆಯುಕ್ತರ’ ನೇಮಕಕ್ಕೆ ತಡೆ ನೀಡಲು ‘ಸುಪ್ರೀಂ ಕೋರ್ಟ್’ ನಕಾರ ಈ ಕುರಿತಂತೆ ಸುದ್ದಿಸಂಸ್ಥೆಯೊಂದು ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೈದರಾಬಾದ್‌ನಲ್ಲಿರುವ ಕೆಸಿಆರ್ ಅವರ ನಂದಿನಗರದ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖ‌ರ್ ರಾವ್ ಮತ್ತು ಬಿಎಸ್‌ಪಿ … Continue reading BREAKING : ಲೋಕಸಭಾ ಚುನಾವಣೆ 2024 : ತೆಲಂಗಾಣದಲ್ಲಿ ‘BRS-BSP’ ಮೈತ್ರಿ ಫಿಕ್ಸ್