BREAKING : ಬಂಧನ ಪ್ರಶ್ನಿಸಿ ಹೈಕೋರ್ಟ್’ಗೆ ‘ಕೇಜ್ರಿವಾಲ್’ ಅರ್ಜಿ ಸಲ್ಲಿಕೆ ; ನಾಳೆ ಮಧ್ಯಾಹ್ನ 2:30ಕ್ಕೆ ತೀರ್ಪು ಪ್ರಕಟ

ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ತನ್ನ ಬಂಧನ ಮತ್ತು ಇಡಿ ರಿಮಾಂಡ್ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಅವರು ಮಧ್ಯಾಹ್ನ 2:30ರ ಸುಮಾರಿಗೆ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.   ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಬಹುದು : ಚುನಾವಣಾ ಚಾಣಕ್ಯ ‘ಪ್ರಶಾಂತ್ ಕಿಶೋರ್’ ಭವಿಷ್ಯ BJP ನಾಯಕರೇ ನಮ್ಮ ಸರ್ಕಾರ ಸುಭದ್ರವಾಗಿದೆ, ದಿವಾಳಿಯಾಗಿರೋದು ನಿಮ್ಮ ಬುದ್ಧಿ- … Continue reading BREAKING : ಬಂಧನ ಪ್ರಶ್ನಿಸಿ ಹೈಕೋರ್ಟ್’ಗೆ ‘ಕೇಜ್ರಿವಾಲ್’ ಅರ್ಜಿ ಸಲ್ಲಿಕೆ ; ನಾಳೆ ಮಧ್ಯಾಹ್ನ 2:30ಕ್ಕೆ ತೀರ್ಪು ಪ್ರಕಟ