BREAKING : ಕಲಬುರ್ಗಿ : ಪತಿಯನ್ನು ಬಿಟ್ಟು ಬರುವಂತೆ ಕಿರುಕುಳ ನೀಡಿದ ಯುವಕ : ಮನನೊಂದ ಮಹಿಳೆ ನೇಣಿಗೆ ಶರಣು!

ಕಲಬುರ್ಗಿ : ಯುವಕನೊಬ್ಬ  ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮಹಿಳೆಗೆ ನಿನ್ನ ಪತಿಯನ್ನು ಬಿಟ್ಟು ಬರುವಂತೆ ತಿಳಿಸಿದ್ದಾನೆ. ಇದಕ್ಕೆ ಒಪ್ಪದ ಆಕೆಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ ಇದಕ್ಕೆ ಮನನೊಂದು ಮಹಿಳೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ನಗರದ ರಾಮತೀರ್ಥ ಬಡಾವಣೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬಾಲೂರ ಮೂಲದ ವೈಷ್ಣವಿ ಮಾರುತಿ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎನ್ನಲಾಗಿದೆ.ವೈಷವಿ ಕಲಬುರಗಿ ನಗರದ ರಾಮತೀರ್ಥ ನಗರದ ಬಾಡಿಗೆ ಮನೆಯಲ್ಲಿ … Continue reading BREAKING : ಕಲಬುರ್ಗಿ : ಪತಿಯನ್ನು ಬಿಟ್ಟು ಬರುವಂತೆ ಕಿರುಕುಳ ನೀಡಿದ ಯುವಕ : ಮನನೊಂದ ಮಹಿಳೆ ನೇಣಿಗೆ ಶರಣು!