BREAKING : ಬ್ಯಾಂಕ್ ಖಾತೆಗಳ ವಿರುದ್ಧ ಕ್ರಮ ನಿಲ್ಲಿಸುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ‘ಆದಾಯ ತೆರಿಗೆ ನ್ಯಾಯಮಂಡಳಿ’

ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ಗೆ ದೊಡ್ಡ ಹಿನ್ನಡೆಯಾಗಿದ್ದು, ಕಾಂಗ್ರೆಸ್ನ ಬ್ಯಾಂಕ್ ಖಾತೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯ ಕ್ರಮದ ವಿರುದ್ಧ ತಡೆಯಾಜ್ಞೆ ಕೋರಿ ಪಕ್ಷದ ಮನವಿಯನ್ನ ಆದಾಯ ತೆರಿಗೆ ನ್ಯಾಯಮಂಡಳಿ ಶುಕ್ರವಾರ ವಜಾಗೊಳಿಸಿದೆ. ಕಾಂಗ್ರೆಸ್ ಪರವಾಗಿ ಹಾಜರಾದ ವಕೀಲ ವಿವೇಕ್ ತಂಖಾ ಅವರು ಆದೇಶವನ್ನ 10 ದಿನಗಳವರೆಗೆ ಮುಂದೂಡುವಂತೆ ನ್ಯಾಯಮಂಡಳಿಯನ್ನ ವಿನಂತಿಸಿದ್ದರು. ನ್ಯಾಯಮಂಡಳಿ ಪೀಠವು ಅದನ್ನು ನಿರಾಕರಿಸಿದ್ದು, ಅಂತಹ ಯಾವುದೇ ನಿಬಂಧನೆಗಳಿಲ್ಲ ಎಂದು ಹೇಳಿದರು. ಇದರಿಂದ ಪಕ್ಷವು ಹೈಕೋರ್ಟ್’ನ್ನ ಸಂಪರ್ಕಿಸಬಹುದು.   “ಕೊನಾರ್ಕ್’ನಲ್ಲಿರೋ … Continue reading BREAKING : ಬ್ಯಾಂಕ್ ಖಾತೆಗಳ ವಿರುದ್ಧ ಕ್ರಮ ನಿಲ್ಲಿಸುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ‘ಆದಾಯ ತೆರಿಗೆ ನ್ಯಾಯಮಂಡಳಿ’