BREAKING : ಧಾರವಾಡದಲ್ಲಿ ‘ಹೃದಯ ವಿದ್ರಾವಕ’ ಘಟನೆ : ಇಬ್ಬರು ಮಕ್ಕಳನ್ನು ಕೊಲೆಗೈದು ತಾಯಿ ನೇಣಿಗೆ ಶರಣು

ಧಾರವಾಡ : ತಾಯಿಯೊಬ್ಬಳು ತನ್ನ ಮಕ್ಕಳನ್ನು ಕತ್ತುಹಿಸಿಕಿ ಕೊಂದು ತಾನು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆಯು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. Shocking: ಚಾಲಕ ರಹಿತ ಸರಕು ರೈಲು ಕಥುವಾದಿಂದ ಪಠಾಣ್‌ಕೋಟ್‌ಗೆ ಪ್ರಯಾಣ | Watch Video ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.ಕತ್ತು ಹಿಸುಕಿ ದರ್ಶನ್ (4) ಹಾಗೂ ಸುಮಾ (5) ಎನ್ನುವ ಮಕ್ಕಳನ್ನು ಕೊಲೆಗೈದು ಸಾವಿತ್ರಿ (32) ಎನ್ನುವ ಮಹಿಳೆ … Continue reading BREAKING : ಧಾರವಾಡದಲ್ಲಿ ‘ಹೃದಯ ವಿದ್ರಾವಕ’ ಘಟನೆ : ಇಬ್ಬರು ಮಕ್ಕಳನ್ನು ಕೊಲೆಗೈದು ತಾಯಿ ನೇಣಿಗೆ ಶರಣು