BREAKING : ಬೆಂಗಳೂರಲ್ಲಿ ಕ್ರಷರ್ ಮಾಲೀಕನ ಮನೆ ಮೇಲೆ ‘IT’ ದಾಳಿ : 1.20ಕೋಟಿ ನಗದು 800ಗ್ರಾಂ ಚಿನ್ನಾಭರಣ ವಶ
ಬೆಂಗಳೂರು : ಬೆಂಗಳೂರಿನಲ್ಲಿ ಕೃಷರ್ ಮಾಲಿಕನಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು ಶಾಸಕ ಭೈರತಿ ಬಸವರಾಜ್ ಸಹಾಯಕ ಅಳಿಯ ಹಾಗೂ ಕೃಷರ್ ಮಾಲೀಕರಾದಂತಹ ಲೋಕೇಶ್ ಎನ್ನುವವರ ಮನೆಯ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ಸುಮರು 1.20 ಕೋಟಿ ನಗದು ಹಾಗೂ 800 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತಮಿಳುನಾಡಿನ ಹೊಸೂರು ನಿವಾಸಿ ಲೋಕೇಶ್ ಮನೆಯ ಮೇಲೆ ಐಟಿ ಅಧಿಕಾರಿಗಳು ಇದೀಗ ದಾಳಿ ನಡೆಸಿದ್ದಾರೆ.ಇತ್ತೀಚಿಗೆ ತಮಿಳುನಾಡಿನ ಹೊಸೂರು ಚೆಕ್ ಪೋಸ್ಟ್ ನಲ್ಲಿ ಕ್ರಷರ್ … Continue reading BREAKING : ಬೆಂಗಳೂರಲ್ಲಿ ಕ್ರಷರ್ ಮಾಲೀಕನ ಮನೆ ಮೇಲೆ ‘IT’ ದಾಳಿ : 1.20ಕೋಟಿ ನಗದು 800ಗ್ರಾಂ ಚಿನ್ನಾಭರಣ ವಶ
Copy and paste this URL into your WordPress site to embed
Copy and paste this code into your site to embed