BREAKING : ಹಾಸನದಲ್ಲಿ ಗೃಹಿಣಿ ಅನುಮಾಸ್ಪದವಾಗಿ ಸಾವು : ಪತಿಯೆ ನೇಣು ಬಿಗಿದು ಕೊಲೆಗೈದಿರುವ ಆರೋಪ

ಹಾಸನ : ಗ್ರಹಿಣಿ ಒಬ್ಬಳು ಅನುಮಾನವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ನಾಗಯ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಸುರಭಿ (26) ಎಂದು ಹೇಳಲಾಗುತ್ತಿದ್ದು ಇದೀಗ ಪೋಷಕರು ಪತಿಯೇ ಮಗಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಉದ್ಯೋವಾರ್ತೆ: 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಎರಡು ವರ್ಷದ ಹಿಂದೆ ದರ್ಶನ ಎನ್ನುವರು ಜೊತೆಗೆ ಮೈಸೂರು ಮೂಲದ ಸುರಭಿ ಅವರ ವಿವಾಹವಾಗಿತ್ತು. ನೆನ್ನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೂಡಲೇ ಪತಿ ದರ್ಶನ್ … Continue reading BREAKING : ಹಾಸನದಲ್ಲಿ ಗೃಹಿಣಿ ಅನುಮಾಸ್ಪದವಾಗಿ ಸಾವು : ಪತಿಯೆ ನೇಣು ಬಿಗಿದು ಕೊಲೆಗೈದಿರುವ ಆರೋಪ