BREAKING : ನಾಳೆ ‘ಹೈಕೋರ್ಟ್’ನಲ್ಲಿ ‘CBI’ ಬಂಧನ ಪ್ರಶ್ನಿಸಿ ‘ಅರವಿಂದ್ ಕೇಜ್ರಿವಾಲ್’ ಸಲ್ಲಿಸಿದ್ದ ಅರ್ಜಿ ವಿಚಾರಣೆ

ನವದೆಹಲಿ : ಸಿಬಿಐ ಬಂಧನದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನ ದೆಹಲಿ ಹೈಕೋರ್ಟ್ ಮಂಗಳವಾರ ನಡೆಸಲಿದೆ. ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಏಕಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.     BREAKING : ಗಾಯದ ಸಮಸ್ಯೆ ; ‘ಪ್ಯಾರಿಸ್ ಡೈಮಂಡ್ ಲೀಗ್’ನಿಂದ ಜಾವೆಲಿನ್ ಸ್ಟಾರ್ ‘ನೀರಜ್ ಚೋಪ್ರಾ’ ಹೊರಕ್ಕೆ BREAKING: ರಾಜ್ಯದಲ್ಲಿ ‘ಡೆಂಗ್ಯೂ’ ಹೆಚ್ಚಳ ಹಿನ್ನಲೆ: ನಾಳೆ ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್’ ನೇತೃತ್ವದಲ್ಲಿ ಮಹತ್ವದ ಸಭೆ … Continue reading BREAKING : ನಾಳೆ ‘ಹೈಕೋರ್ಟ್’ನಲ್ಲಿ ‘CBI’ ಬಂಧನ ಪ್ರಶ್ನಿಸಿ ‘ಅರವಿಂದ್ ಕೇಜ್ರಿವಾಲ್’ ಸಲ್ಲಿಸಿದ್ದ ಅರ್ಜಿ ವಿಚಾರಣೆ