BREAKING : 2001ರ ಪ್ರಕರಣದಲ್ಲಿ ಎಎಪಿ ಸಂಸದ ‘ಸಂಜಯ್ ಸಿಂಗ್’ಗೆ ವಿಧಿಸಲಾಗಿದ್ದ ‘ಶಿಕ್ಷೆ’ಗೆ ಹೈಕೋರ್ಟ್ ತಡೆ

ಲಕ್ನೋ: 2001ರ ಪ್ರತಿಭಟನಾ ಪ್ರಕರಣದಲ್ಲಿ ಸುಲ್ತಾನ್ಪುರ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನ ತಡೆಹಿಡಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನ ಎಎಪಿ ಮುಖಂಡ ಸಂಜಯ್ ಸಿಂಗ್ ಗುರುವಾರ “ಸತ್ಯದ ಗೆಲುವು” ಎಂದು ಶ್ಲಾಘಿಸಿದ್ದಾರೆ. ಎಎಪಿ ರಾಜ್ಯಸಭಾ ಸಂಸದರು ಹೈಕೋರ್ಟ್ನಲ್ಲಿ ತಮ್ಮನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮತ್ತು ಬಹುಜನ ಸಮಾಜ ಪಕ್ಷದ (BSP) ಮುಖಂಡ ಸತೀಶ್ ಚಂದ್ರ ಮಿಶ್ರಾ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು 23 ವರ್ಷಗಳ ಹಳೆಯ ಪ್ರಕರಣದಲ್ಲಿ ವಿಧಿಸಲಾದ ಮೂರು ತಿಂಗಳ ಶಿಕ್ಷೆಯನ್ನ ತಡೆಹಿಡಿದಿದೆ. ಗೌರವಾನ್ವಿತ … Continue reading BREAKING : 2001ರ ಪ್ರಕರಣದಲ್ಲಿ ಎಎಪಿ ಸಂಸದ ‘ಸಂಜಯ್ ಸಿಂಗ್’ಗೆ ವಿಧಿಸಲಾಗಿದ್ದ ‘ಶಿಕ್ಷೆ’ಗೆ ಹೈಕೋರ್ಟ್ ತಡೆ