BREAKING : ಧರ್ಮಶಾಲಾ ಟೆಸ್ಟ್ ಗೆದ್ದ ‘ಟೀಂ ಇಂಡಿಯಾ’ಗೆ ಸಿಹಿ ಸುದ್ದಿ ; ಆಟಗಾರರ ‘ವೇತನ’ ಹೆಚ್ಚಿಸಿದ ‘BCCI’

ನವದೆಹಲಿ : ಧರ್ಮಶಾಲಾದಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನ ಇನ್ನಿಂಗ್ಸ್ ಮತ್ತು 64 ರನ್ಗಳಿಂದ ಸೋಲಿಸಿದ ಕೂಡಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಉತ್ತೇಜಿಸಲು ಬಿಸಿಸಿಐ ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಕ ಯೋಜನೆಯನ್ನ ಪ್ರಾರಂಭಿಸಿದೆ ಎಂದು ಜಯ್ ಶಾ ಹೇಳಿದ್ದಾರೆ. ಈ ಯೋಜನೆಯಡಿ, ಟೆಸ್ಟ್ ಆಡಲು ಭಾರತೀಯ ಆಟಗಾರರು ಪಡೆಯುವ ಶುಲ್ಕವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಅಡಿಯಲ್ಲಿ, ಒಂದು ಋತುವಿನಲ್ಲಿ … Continue reading BREAKING : ಧರ್ಮಶಾಲಾ ಟೆಸ್ಟ್ ಗೆದ್ದ ‘ಟೀಂ ಇಂಡಿಯಾ’ಗೆ ಸಿಹಿ ಸುದ್ದಿ ; ಆಟಗಾರರ ‘ವೇತನ’ ಹೆಚ್ಚಿಸಿದ ‘BCCI’