BREAKING ; ಅಮೆರಿಕದಿಂದ ಗಡಿಪಾರು ಬಳಿಕ ದೆಹಲಿಯಲ್ಲಿ ದರೋಡೆಕೋರ ‘ಅನ್ಮೋಲ್ ಬಿಹ್ನೋಯ್’ ಅರೆಸ್ಟ್

ನವದೆಹಲಿ : ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಪರಾರಿಯಾಗಿದ್ದ ದರೋಡೆಕೋರ ಅನ್ಮೋಲ್ ಬಿಷ್ಣೋಯ್’ನನ್ನ ಅಮೆರಿಕದಿಂದ ಗಡಿಪಾರು ಮಾಡಿದ ಬಳಿಕ ಬುಧವಾರ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವನನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡು ಔಪಚಾರಿಕ ಕಾರ್ಯವಿಧಾನಗಳನ್ನ ಪೂರ್ಣಗೊಳಿಸಲಿದೆ. ಬಳಿಕ ಪಟಿಯಾಲ ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು. ಅನ್ಮೋಲ್ ಅವರ ಗಡೀಪಾರು ಪ್ರಕ್ರಿಯೆಯನ್ನು ಎನ್‌ಐಎ ಸಂಘಟಿಸಿತು. ಅಮೆರಿಕದಿಂದ ಸುಮಾರು 200 “ಅಕ್ರಮ” ವಲಸಿಗರನ್ನ ಕರೆದೊಯ್ಯುವ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಬಂದಿದ್ದಾನೆ. ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ … Continue reading BREAKING ; ಅಮೆರಿಕದಿಂದ ಗಡಿಪಾರು ಬಳಿಕ ದೆಹಲಿಯಲ್ಲಿ ದರೋಡೆಕೋರ ‘ಅನ್ಮೋಲ್ ಬಿಹ್ನೋಯ್’ ಅರೆಸ್ಟ್