BREAKING : 5 ಹುಲಿಗಳ ಕೊಲೆ ಬೆನ್ನಲ್ಲೆ, ಅನುಮಾನಾಸ್ಪದ ರೀತಿ ಚಿರತೆ ಶವ ಪತ್ತೆ : ವಿಷ ಹಾಕಿ ಕೊಂದಿರುವ ಶಂಕೆ!
ಚಾಮರಾಜನಗರ : ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಧಾಮದಲ್ಲಿ 5 ಹುಲಿಗಳನ್ನು ವಿಷ ಹಾಕಿ ಕೊಂದಿದ್ದ ಪ್ರಕರಣ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿದ್ದು, ಅನುಮಾನಾಸ್ಪದ ರೀತಿಯಲ್ಲಿ ಚಿರತೆಯ ಕಳೆಬರ ಪತ್ತೆಯಾಗಿದೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಚಿರತೆಯ ಶವ ಪತ್ತೆಯಾಗಿದೆ. ಹೌದು ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಚಿರತೆಯ ಶವ ಪತ್ತೆಯಾಗಿದ್ದು, ಈ ಕುರಿತು ಬಿಳಿಗಿರಿ ರಿಸರ್ವ್ ಫಾರೆಸ್ಟ್ ಮುಖ್ಯಸ್ಥ ಶ್ರೀಪತಿ ಮಾಹಿತಿ … Continue reading BREAKING : 5 ಹುಲಿಗಳ ಕೊಲೆ ಬೆನ್ನಲ್ಲೆ, ಅನುಮಾನಾಸ್ಪದ ರೀತಿ ಚಿರತೆ ಶವ ಪತ್ತೆ : ವಿಷ ಹಾಕಿ ಕೊಂದಿರುವ ಶಂಕೆ!
Copy and paste this URL into your WordPress site to embed
Copy and paste this code into your site to embed