BREAKING : ಮಂಡ್ಯದಲ್ಲಿ ಪತಿಯಿಂದ ‘ವರದಕ್ಷಿಣೆ’ ಕಿರುಕುಳದಿಂದ ಬೇಸತ್ತ ಗ್ರಹಿಣಿ : ‘ಡೆತ್ ನೋಟ್’ ಬರೆದಿಟ್ಟು ಆತ್ಮಹತ್ಯೆಗೆ ಶರಣು

ಮಂಡ್ಯ : ವತಿಯಿಂದ ನಿರಂತರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗ್ರಹಿಣಿ ಒಬ್ಬಳು ಸುಮಾರು ಐದು ಪುಟಗಳಷ್ಟು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚುನಾವಣೆ ಬಳಿಕ ದರ ಏರಿಕೆಗೆ ಮುಂದಾದ ‘Airtel’, ಹೆಚ್ಚಿನ ಡೇಟಾ ಬಳಕೆಗೆ ‘Jio’ ಒತ್ತು: ವರದಿ ವರದಕ್ಷಿಣೆ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಗ್ರಹಿಣಿಯನ್ನು ಪ್ರೇಮಕುಮಾರಿ (26) ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ … Continue reading BREAKING : ಮಂಡ್ಯದಲ್ಲಿ ಪತಿಯಿಂದ ‘ವರದಕ್ಷಿಣೆ’ ಕಿರುಕುಳದಿಂದ ಬೇಸತ್ತ ಗ್ರಹಿಣಿ : ‘ಡೆತ್ ನೋಟ್’ ಬರೆದಿಟ್ಟು ಆತ್ಮಹತ್ಯೆಗೆ ಶರಣು