BREAKING : ಮೈಸೂರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿಯಿಂದ ‘ಕ್ರಿಮಿನಾಶಕ’ ಸೇವಿಸಿ ರೈತ ಆತ್ಮಹತ್ಯೆ

ಮೈಸೂರು : ಒಂದುವರೆ ಎಕರೆ ಜಮೀನನ್ನು ಹೊಂದಿದ್ದ ರೈತನೊಬ್ಬ ಭೂಸ್ವಾಧಿನಕ್ಕೆ ಅರಣ್ಯ ಇಲಾಖೆಯ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಳ್ಳುವ ಭೀತಿಯಿಂದ ರೈತನೊಬ್ಬ ಕ್ರಿವನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಕಣಿಯನ್ನ ಹುಂಡಿ ಎಂಬಲ್ಲಿ ನಡೆದಿದೆ. BREAKING : ಶಿವಮೊಗ್ಗದ ಯುವ ಕ್ರಿಕೆಟಿಗನಿಗೆ ‘ಹೃದಯಾಘಾತ’ : ಪಂದ್ಯದ ಸಂಭ್ರಮಾಚರಣೆ ವೇಳೆ ಸಾವು ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ಗಿರೀಗೌಡ ಎನ್ನುವ ರೈತ ರೈತ … Continue reading BREAKING : ಮೈಸೂರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿಯಿಂದ ‘ಕ್ರಿಮಿನಾಶಕ’ ಸೇವಿಸಿ ರೈತ ಆತ್ಮಹತ್ಯೆ