BREAKING : ಶ್ರೀನಗರದಲ್ಲಿ ಎನ್ಕೌಂಟರ್ ; ಇಬ್ಬರು ಭಯೋತ್ಪಾದಕರ ಹತ್ಯೆ, ಪಹಲ್ಗಾಮ್ ದಾಳಿ ‘ಮಾಸ್ಟರ್ ಮೈಂಡ್’ ಮಟಾಷ್
ಶ್ರೀನಗರ : ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಭದ್ರತಾ ಪಡೆಗಳು, ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ನಂಬಲಾದ ಹಾಶಿಮ್ ಮೂಸಾ ಅಕಾ ಸುಲೇಮಾನ್ ಮತ್ತು ಅವನ ಇಬ್ಬರು ಸಹಚರರನ್ನ ಶ್ರೀನಗರದ ಹೊರವಲಯದಲ್ಲಿ ನಡೆದ ಎನ್ಕೌಂಟರ್’ನಲ್ಲಿ ಹೊಡೆದುರುಳಿಸಿದ್ದಾರೆ. “ತೀವ್ರ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನ ತಟಸ್ಥಗೊಳಿಸಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ” ಎಂದು ಶ್ರೀನಗರ ಮೂಲದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ Xನಲ್ಲಿ ಪೋಸ್ಟ್’ನಲ್ಲಿ ದೃಢಪಡಿಸಿದೆ. ಹತ್ಯೆಯಾದ ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಮತ್ತು … Continue reading BREAKING : ಶ್ರೀನಗರದಲ್ಲಿ ಎನ್ಕೌಂಟರ್ ; ಇಬ್ಬರು ಭಯೋತ್ಪಾದಕರ ಹತ್ಯೆ, ಪಹಲ್ಗಾಮ್ ದಾಳಿ ‘ಮಾಸ್ಟರ್ ಮೈಂಡ್’ ಮಟಾಷ್
Copy and paste this URL into your WordPress site to embed
Copy and paste this code into your site to embed