ನವದೆಹಲಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಕಾರಣ ನೀಡಿ ಏಪ್ರಿಲ್ 18 ಮತ್ತು 19ರಂದು ಕೂಚ್ ಬೆಹಾರ್’ಗೆ ಭೇಟಿ ನೀಡದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರಿಗೆ ಚುನಾವಣಾ ಆಯೋಗ ಸಲಹೆ ನೀಡಿದೆ.

ಮೊದಲ ಹಂತದ ಚುನಾವಣೆಯನ್ನ ಏಪ್ರಿಲ್ 19 ರಂದು ನಿಗದಿಪಡಿಸಲಾಗಿದೆ ಮತ್ತು ಈ ಭೇಟಿಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಚುನಾವಣಾ ಆಯೋಗದಿಂದ ಸಲಹೆ ಬಂದಿದೆ.

ಮಾರ್ಚ್ 16 ರಂದು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತು.

 

ನಾಳೆಯಿಂದ ಕೆಸಿಇಟಿ 2024 ಪರೀಕ್ಷೆ ಆರಂಭ ಡ್ರೆಸ್ ಕೋಡ್, ಸೇರಿದಂತೆ ಮಹತ್ವದ ಮಾಹಿತಿ ಇಲ್ಲಿದೆ!

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ‘ಗುತ್ತಿಗೆ ಪದ್ದತಿ’ ರದ್ದು, ರೈತರ ‘ಬೆಳೆಸಾಲ ಮನ್ನಾ’- ರಾಹುಲ್ ಗಾಂಧಿ ಘೋಷಣೆ

ಮತ್ತೆ ಶನಿವಾರ ರಾಜ್ಯಕ್ಕೆ ಮೋದಿ ಆಗಮನ ಬೃಹತ್‌ ಸಮಾವೇಶದಲ್ಲಿ ಭಾಗಿ

Share.
Exit mobile version