BREAKING : ಚಂಡೀಗಢ ಮೇಯರ್ ಆಗಿ ಎಎಪಿ ಅಭ್ಯರ್ಥಿ ‘ಕುಲದೀಪ್ ಕುಮಾರ್’ ಆಯ್ಕೆ : ವಿಜೇತರ ಘೋಷಿಸಿದ ಸುಪ್ರೀಂಕೋರ್ಟ್

ನವದೆಹಲಿ : ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕುಲದೀಪ್ ಕುಮಾರ್ ಗೆಲುವು ಸಾಧಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಘೋಷಿಸಿದೆ. ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾಧಿಕಾರಿ ಅಸಿಂಧು ಎಂದು ಘೋಷಿಸಿದ ಎಲ್ಲಾ 8 ಮತಗಳನ್ನ ಮಾನ್ಯವೆಂದು ಘೋಷಿಸುವಂತೆ ಸೂಚನೆ ನೀಡಿದರು. ಈ ಎಲ್ಲಾ ಮತಗಳ ಮತಪತ್ರದ ಮೇಲೆ ರಿಟರ್ನಿಂಗ್ ಅಧಿಕಾರಿ ಗುರುತು ಹಾಕಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ, ಎಲ್ಲಾ 8 ಮತಗಳು ಅರ್ಜಿದಾರರ ಅಭ್ಯರ್ಥಿ ಕುಲದೀಪ್ ಕುಮಾರ್ ಪರವಾಗಿವೆ ಎಂದು … Continue reading BREAKING : ಚಂಡೀಗಢ ಮೇಯರ್ ಆಗಿ ಎಎಪಿ ಅಭ್ಯರ್ಥಿ ‘ಕುಲದೀಪ್ ಕುಮಾರ್’ ಆಯ್ಕೆ : ವಿಜೇತರ ಘೋಷಿಸಿದ ಸುಪ್ರೀಂಕೋರ್ಟ್