BREAKING : ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದಾಸನಿಗೆ ಇಂದು ಸಂಜೆ ‘ಟಿವಿ ದರ್ಶನ’

ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟಿಗೆ ಸುಮಾರು 4500 ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಇನ್ನು ಇನ್ನೊಂದೆಡೇ ಪ್ರಕರಣದ ಕುರಿತು ಮಾಹಿತಿ ತಿಳಿಯಲು ನಟ ದರ್ಶನ್ ಅವರು ನಿನ್ನೆ ಜೈಲಾಧಿಕಾರಿಗಳ ಬಳಿ ನನಗೆ ಟಿವಿ ಬೇಕು ಎಂದು ಮನವಿ ಮಾಡಿದ್ದರು. ಈ ನೆಲೆಯಲ್ಲಿ ಇಂದು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಡೆದರ್ಶನಿಗೆ ಟಿವಿ ಮಾಡಲಾಗುತ್ತಿದೆ. ಹೌದು ನಿನ್ನೆಯಿಂದ ಬಳ್ಳಾರಿ ಸೆಂಟ್ರಲ್ ಜೈಲಿನ 15ನೆ ಸೆಲ್ ನಲ್ಲಿರುವ ನಟ ದರ್ಶನ್ ಟಿವಿ … Continue reading BREAKING : ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದಾಸನಿಗೆ ಇಂದು ಸಂಜೆ ‘ಟಿವಿ ದರ್ಶನ’