BREAKING : ಚಿಕ್ಕಮಗಳೂರಲ್ಲಿ ‘ಸ್ಕೂಟಿ-ಬೊಲೆರೋ’ ವಾಹನದ ಮಧ್ಯ ಭೀಕರ ರಸ್ತೆ ಅಪಘಾತ : ದಂಪತಿಗಳ ಸಾವು

ಚಿಕ್ಕಮಗಳೂರು : ಸ್ಕೂಟಿ ಹಾಗೂ ಬೋಲೇರೋ ವಾಹನದ ಮಧ್ಯ ಭೀಕರವಾಗಿ ರಸ್ತೆ ಅಪಘಾತ ಸಂಭವಿಸಿ ದಂಪತಿಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದಲ್ಲಿ ನಡೆದಿದೆ. BIG NEWS : ಏ.4ರಂದು ಮಂಡ್ಯ ಜೆಡಿಎಸ್ ಅಭ್ಯರ್ಥಿ HD ಕುಮಾರಸ್ವಾಮಿ ‘ನಾಮಪತ್ರ’ ಸಲ್ಲಿಕೆ ಮೃತ ದಂಪತಿಗಳನ್ನು ಅರ್ಜುನ್ ಹಾಗೂ ಶ್ವೇತಾ ಎಂದು ಹೇಳಲಾಗುತ್ತಿದ್ದು, ಮೃತರು ಸಿದ್ಧಾಪುರ ಗ್ರಾಮದವರು ಎಂದು ತಿಳಿದು ಬಂದಿದೆ.ಸ್ಕೂಟಿಯಲ್ಲಿ ಊರಿನಿಂದ ಅಜ್ಜಂಪುರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ, ಬೊಲೆರೋ ವಾಹನಕ್ಕೆ ಡಿಕ್ಕಿ … Continue reading BREAKING : ಚಿಕ್ಕಮಗಳೂರಲ್ಲಿ ‘ಸ್ಕೂಟಿ-ಬೊಲೆರೋ’ ವಾಹನದ ಮಧ್ಯ ಭೀಕರ ರಸ್ತೆ ಅಪಘಾತ : ದಂಪತಿಗಳ ಸಾವು