BREAKING : ಉತ್ತರಕನ್ನಡದಲ್ಲಿ ‘ಸಿಲಿಂಡರ್’ ಸ್ಫೋಟಗೊಂಡು ಅಗ್ನಿ ಅವಘಡ : ‘ನೌಕಾನೆಲೆ’ ಕಾರ್ಮಿಕರ ಮನೆಗಳಿಗೆ ಬೆಂಕಿ

ಉತ್ತರಕನ್ನಡ : ಅಡುಗೆ ಸಿಲಿಂಡರ್ ಸ್ಪೋಟಗೊಂಡು ನೌಕಾನೆಲೆ ಕಾರ್ಮಿಕರ ಮನೆಗಳಿಗೆ ಬೆಂಕಿ ತಗುಲಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ. Miss World 2024:’ನೀತಾ ಅಂಬಾನಿಗೆ’ ‘ಮಾನವೀಯ ಪ್ರಶಸ್ತಿ’ ನೀಡಿ ಗೌರವ | ‘Humanitarian Award’ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮುದುಗಾ ಎಂಬಲ್ಲಿ ನೌಕಾನೆಲೆಯ ಕಾರ್ಮಿಕರ ಕಾಲೋನಿಯಲ್ಲಿ ಸುಮಾರು 150ಕ್ಕೂ ಅಧಿಕ ಶೆಡ್ ಗಳು ಇವೆ.ಈ ವೇಳೆ ಸಿಲಿಂಡರ್ ಸ್ಫೋಟದಿಂದ ಹಲವು ಮನೆಗಳು ಬೆಂಕಿಗೆ … Continue reading BREAKING : ಉತ್ತರಕನ್ನಡದಲ್ಲಿ ‘ಸಿಲಿಂಡರ್’ ಸ್ಫೋಟಗೊಂಡು ಅಗ್ನಿ ಅವಘಡ : ‘ನೌಕಾನೆಲೆ’ ಕಾರ್ಮಿಕರ ಮನೆಗಳಿಗೆ ಬೆಂಕಿ