BREAKING : ‘ಸಿಎಂ ಸಿದ್ದರಾಮಯ್ಯಗೆ’ ಅನಾರೋಗ್ಯ ಹಿನ್ನೆಲೆ : 2 ದಿನ ‘ಅಧಿವೇಶನ’ ವಿಸ್ತರಣೆ ಸಾಧ್ಯತೆ

ಬೆಂಗಳೂರು : ಇಂದು ವಿಧಾನಸಭೆ ಬಜೆಟ್ ಅಧಿವೇಶನಕ್ಕೆ ತೆರೆ ಬೀಳಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನ ಎರಡು ದಿನ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಲಬುರ್ಗಿ : ‘ಪ್ರೀತಿಯನ್ನು’ ನಿರಾಕರಿಸಿದಕ್ಕೆ ಘೋರ ಕೃತ್ಯ : ಅಪ್ರಾಪ್ತ ಬಾಲಕರಿಂದ 10ನೇ ತರಗತಿ ವಿದ್ಯಾರ್ಥಿನಿಗೆ ಚಾಕು ಇರಿತ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕಿತ್ತು. ಆದರೆ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿಧಾನಸಭೆ ಅಧಿವೇಶನ ವಿಸ್ತರಣೆ … Continue reading BREAKING : ‘ಸಿಎಂ ಸಿದ್ದರಾಮಯ್ಯಗೆ’ ಅನಾರೋಗ್ಯ ಹಿನ್ನೆಲೆ : 2 ದಿನ ‘ಅಧಿವೇಶನ’ ವಿಸ್ತರಣೆ ಸಾಧ್ಯತೆ