BREAKING : ಬಿಗಿ ಭದ್ರತೆ ನಡುವೆ ಸಿಎಂ ‘ಕೇಜ್ರಿವಾಲ್’ ತಿಹಾರ್ ಜೈಲಿಗೆ ಕರೆತಂದ ಪೊಲೀಸರು, ‘ಸೆಲ್’ನಲ್ಲಿ ಏಕಾಂಗಿ ವಾಸ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಏಪ್ರಿಲ್ 15 ರವರೆಗೆ ಜೈಲಿಗೆ ಕಳುಹಿಸಲಾಗಿದೆ. ಸಧ್ಯ ಬಿಗಿ ಭದ್ರತೆಯ ಮಧ್ಯೆ ತಿಹಾರ್ ಜೈಲಿಗೆ ಕರೆತರಲಾಗಿದೆ. ಅಂದ್ಹಾಗೆ, ಇಡಿ ಕಸ್ಟಡಿ ಮುಗಿದ ನಂತರ ಕೇಜ್ರಿವಾಲ್ ಅವರನ್ನ ಇಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇಡಿ ಹೆಚ್ಚಿನ ಕಸ್ಟಡಿಯನ್ನು ಕೋರಲಿಲ್ಲ, ನಂತರ ನ್ಯಾಯಾಲಯವು ಅವರನ್ನ 15 ದಿನಗಳ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲು ನಿರ್ಧರಿಸಿತು. ಅದೇ ಸಮಯದಲ್ಲಿ, ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರಾದ ಸಂದರ್ಭದಲ್ಲಿ, ಅರವಿಂದ್ ಕೇಜ್ರಿವಾಲ್, … Continue reading BREAKING : ಬಿಗಿ ಭದ್ರತೆ ನಡುವೆ ಸಿಎಂ ‘ಕೇಜ್ರಿವಾಲ್’ ತಿಹಾರ್ ಜೈಲಿಗೆ ಕರೆತಂದ ಪೊಲೀಸರು, ‘ಸೆಲ್’ನಲ್ಲಿ ಏಕಾಂಗಿ ವಾಸ