BREAKING:ಚಿಕ್ಕಬಳ್ಳಾಪುರ : ಹೊಸ ಬೈಕ್ ‘EMI’ ಹೇಗೆ ಕಟ್ತೀಯಾ? ಎಂದ ಪೋಷಕರು : ಮನನೊಂದು ಯುವಕ ನೇಣಿಗೆ ಶರಣು!

ಚಿಕ್ಕಬಳ್ಳಾಪುರ : ಇತ್ತೀಚಿನ ಪೀಳಿಗೆಯಂತೂ ಬಹಳ ಸೂಕ್ಷ್ಮ ಮನಸ್ಸು ಉಳ್ಳವರಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಗದರಿದರೂ ಏನಾದರೂ ಒಂದು ಅನಾಹುತ ಮಾಡಿಕೊಳ್ಳುತ್ತಾರೆ.ಇದೀಗ ಸಾಲ ಮಾಡಿ ಬೈಕ್ ಕೊಂಡಿದ್ದ ಯುವಕನಿಗೆ ಪೋಷಕರು ತಿಂಗಳು ತಿಂಗಳು ಇಎಂಐ ಹೇಗೆ ಕಟ್ತೀಯಾ? ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬೆಳವಂಗಲ ಎಂಬಲ್ಲಿ ನಡೆದಿದೆ. ಹೌದು ದೊಡ್ಡಬೆಳವಂಗಲದ ಮಾಡೇಶ್ವರ ಗ್ರಾಮದ ನಿಖಿಲ್ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಡೇಶ್ವರ ಗ್ರಾಮದ ಹೊರವಲಯದಲ್ಲಿ ಇದ್ದ … Continue reading BREAKING:ಚಿಕ್ಕಬಳ್ಳಾಪುರ : ಹೊಸ ಬೈಕ್ ‘EMI’ ಹೇಗೆ ಕಟ್ತೀಯಾ? ಎಂದ ಪೋಷಕರು : ಮನನೊಂದು ಯುವಕ ನೇಣಿಗೆ ಶರಣು!