BREAKING : ವಿಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ :’ವಕ್ಫ್ (ತಿದ್ದುಪಡಿ) ಮಸೂದೆ’ ‘ಜಂಟಿ ಸಂಸದೀಯ ಸಮಿತಿ’ಗೆ ಕಳಿಸಲು ಒಪ್ಪಿಗೆ

ನವದೆಹಲಿ : ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ವಕ್ಫ್ (ತಿದ್ದುಪಡಿ) ಮಸೂದೆಯನ್ನ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಸ್ತಾಪಿಸಿದ್ದಾರೆ. ಅಂದ್ಹಾಗೆ, ವಕ್ಫ್ ಮಂಡಳಿಗಳನ್ನ ನಿಯಂತ್ರಿಸುವ ಕಾನೂನನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಮಂಡಿಸಿದರು, ಇದು “ಕ್ರೂರ” ಮತ್ತು ಧಾರ್ಮಿಕ ಆಧಾರದ ಮೇಲೆ ದೇಶವನ್ನ ವಿಭಜಿಸುವ ಪ್ರಯತ್ನವಾಗಿದೆ ಎಂದು ವಿರೋಧ ಪಕ್ಷದ ಸಂಸದರಿಂದ ಪ್ರತಿಭಟನೆಗೆ ಕಾರಣವಾಯಿತು. ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವಲ್ಲಿ ದೊಡ್ಡ … Continue reading BREAKING : ವಿಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ :’ವಕ್ಫ್ (ತಿದ್ದುಪಡಿ) ಮಸೂದೆ’ ‘ಜಂಟಿ ಸಂಸದೀಯ ಸಮಿತಿ’ಗೆ ಕಳಿಸಲು ಒಪ್ಪಿಗೆ