GOOD NEWS : ರಾಜ್ಯಕ್ಕೆ ರೈಲ್ವೆ ಬಂಪರ್ : ಬಳ್ಳಾರಿ-ಚಿಕ್ಕಬಳ್ಳಾಪುರ ಟ್ರ್ಯಾಕ್ ಡಬ್ಲಿಂಗ್ ಗೆ ಅಸ್ತು.!

ನವದೆಹಲಿ : ರೈಲ್ವೆ ಮೂಲಸೌಕರ್ಯ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಬುಧವಾರ ಎರಡು ಬಹುಪಥ ಮಾರ್ಗ ಯೋಜನೆಗಳಿಗೆ ಅನುಮೋದನೆ ನೀಡಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಬಳ್ಳಾರಿ-ಚಿಕ್ಜಾಜೂರ್ ದ್ವಿಗುಣಗೊಳಿಸುವಿಕೆ ಹಾಗೂ ಜಾರ್ಖಂಡ್‌’ನಲ್ಲಿ ಕೊಡೆರ್ಮಾ-ಬರ್ಕಕಾನಾ ದ್ವಿಗುಣಗೊಳಿಸುವಿಕೆಗೆ ಕೇಂದ್ರ ಸರ್ಕಾರನ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಈ ಯೋಜನೆಗಳು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ. ಈ ಯೋಜನೆಗಳು ಒಟ್ಟಾಗಿ ಭಾರತೀಯ ರೈಲ್ವೆ ಜಾಲವನ್ನು 318 … Continue reading GOOD NEWS : ರಾಜ್ಯಕ್ಕೆ ರೈಲ್ವೆ ಬಂಪರ್ : ಬಳ್ಳಾರಿ-ಚಿಕ್ಕಬಳ್ಳಾಪುರ ಟ್ರ್ಯಾಕ್ ಡಬ್ಲಿಂಗ್ ಗೆ ಅಸ್ತು.!