BREAKING : ಮೈಸೂರಲ್ಲಿ ಕೇವಲ 200 ರೂ.ಗೆ ಸಹೋದರರ ಮಧ್ಯ ಗಲಾಟೆ : ಮನನೊಂದ ತಮ್ಮ ನೇಣಿಗೆ ಶರಣು!

ಮೈಸೂರು : ಕೇವಲ 300 ರೂಪಾಯಿ ಸಲುವಾಗಿ ಸಹೋದರರ ಮಧ್ಯ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಈ ವೇಳೆ ಮನನೊಂದ ತಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ. ಹೌದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಿದ್ದರಾಜು ಎಂದು ಹೇಳಲಾಗುತ್ತಿದೆ. ಕರೆಂಟ್ ಬಿಲ್ ಕಟ್ಟಿ ಮನೆಗೆ ಬಂದ ಸಿದ್ದರಾಜು ಅಣ್ಣ ನಿಂಗಣ್ಣನ ಬಳಿ 200 ರೂಪಾಯಿ ಕರೆಂಟ್ ಬಿಲ್ ಕಟ್ಟಿದ್ದೇನೆ 200 ರೂ … Continue reading BREAKING : ಮೈಸೂರಲ್ಲಿ ಕೇವಲ 200 ರೂ.ಗೆ ಸಹೋದರರ ಮಧ್ಯ ಗಲಾಟೆ : ಮನನೊಂದ ತಮ್ಮ ನೇಣಿಗೆ ಶರಣು!