BREAKING : ರಾಮ ಮಂದಿರ ಉದ್ಘಾಟನೆ : ಜ.22ರಂದು ರಾಜ್ಯದ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಿಸಿದ ಯುಪಿ ಸರ್ಕಾರ

ನವದೆಹಲಿ : ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರತಿಷ್ಠಾಪನೆಗೆ ಮುಂಚಿತವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನವರಿ 22ರಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಈ ದಿನವನ್ನ ರಾಷ್ಟ್ರೀಯ ಹಬ್ಬದಂತೆ ಆಚರಿಸಲು, ಎಲ್ಲಾ ಸರ್ಕಾರಿ ಕಟ್ಟಡಗಳನ್ನ ಅಲಂಕರಿಸಲು ಮತ್ತು ಪಟಾಕಿಗಳನ್ನ ಸಿಡಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಜನವರಿ 14 ರಂದು ಸ್ವಚ್ಛತಾ ಅಭಿಯಾನವನ್ನ ಪ್ರಾರಂಭಿಸಲಿರುವ ಮುಖ್ಯಮಂತ್ರಿಗಳು, ಜನವರಿ 22 ರಂದು ಪ್ರತಿಷ್ಠಾಪನೆಗೂ ಮುನ್ನ ಚಾಲನೆ ನೀಡಲಿದ್ದಾರೆ. ಅಯೋಧ್ಯೆಯಲ್ಲಿ ಸ್ವಚ್ಛತೆಯ ‘ಕುಂಭ ಮಾದರಿ’ಯನ್ನು ಜಾರಿಗೆ ತರುವಂತೆ ಅವರು ಕೋರಿದ್ದಾರೆ. ಸಿಎಂ … Continue reading BREAKING : ರಾಮ ಮಂದಿರ ಉದ್ಘಾಟನೆ : ಜ.22ರಂದು ರಾಜ್ಯದ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಿಸಿದ ಯುಪಿ ಸರ್ಕಾರ