BREAKING : ರಾಮ ಮಂದಿರ ಉದ್ಘಾಟನೆ : ಜ.22ಕ್ಕೆ ‘ಅರ್ಧ ದಿನ ರಜೆ’ ಘೋಷಿಸಿದ ದೆಹಲಿ ಸರ್ಕಾರ, ಗವರ್ನರ್ ಗ್ರೀನ್ ಸಿಗ್ನಲ್

ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾನದ ಕಾರಣ ಜನವರಿ 22 ರಂದು ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳು, ಯುಎಲ್ಬಿಗಳು, ಸ್ವಾಯತ್ತ ಸಂಸ್ಥೆಗಳು, ಉದ್ಯಮಗಳು ಮತ್ತು ಮಂಡಳಿಗಳು ಇತ್ಯಾದಿಗಳನ್ನ ಅರ್ಧ ದಿನ ಮುಚ್ಚಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನುಮೋದನೆ ನೀಡಿದ್ದಾರೆ. ಅದ್ರಂತೆ, ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದ ಸಂದರ್ಭದಲ್ಲಿ ಜನವರಿ 22 ರಂದು ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್ಆರ್ಬಿ) ಅರ್ಧ … Continue reading BREAKING : ರಾಮ ಮಂದಿರ ಉದ್ಘಾಟನೆ : ಜ.22ಕ್ಕೆ ‘ಅರ್ಧ ದಿನ ರಜೆ’ ಘೋಷಿಸಿದ ದೆಹಲಿ ಸರ್ಕಾರ, ಗವರ್ನರ್ ಗ್ರೀನ್ ಸಿಗ್ನಲ್