BREAKING : ‘ಕಾಂಗ್ರೆಸ್’ಗೆ ಬಿಗ್ ಶಾಕ್ ; ‘ರಣದೀಪ್ ಸುರ್ಜೇವಾಲಾ’ಗೆ 2 ದಿನ ‘ಪ್ರಚಾರ’ ಮಾಡದಂತೆ ‘ಚುನಾವಣಾ ಆಯೋಗ’ ನಿಷೇಧ

ನವದೆಹಲಿ : ಹೇಮಾ ಮಾಲಿನಿ ವಿರುದ್ಧ ಅನುಚಿತ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಸುರ್ಜೆವಾಲಾ ಅವರು ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನ ನಡೆಸುವುದನ್ನ ಆಯೋಗ ನಿಷೇಧಿಸಿದೆ. ಈ ಸಮಯದಲ್ಲಿ, ಅವರು ಸಾರ್ವಜನಿಕ ಸಭೆಗಳು, ರೋಡ್ ಶೋಗಳು, ಸಂದರ್ಶನಗಳು ಮತ್ತು ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನ ನೀಡಲು ಸಾಧ್ಯವಾಗುವುದಿಲ್ಲ. ಈ ಹೇಳಿಕೆಯ ವಿವಾದದ ನಂತರ, ಸುರ್ಜೆವಾಲಾ ಸ್ಪಷ್ಟನೆ ನೀಡಿ, … Continue reading BREAKING : ‘ಕಾಂಗ್ರೆಸ್’ಗೆ ಬಿಗ್ ಶಾಕ್ ; ‘ರಣದೀಪ್ ಸುರ್ಜೇವಾಲಾ’ಗೆ 2 ದಿನ ‘ಪ್ರಚಾರ’ ಮಾಡದಂತೆ ‘ಚುನಾವಣಾ ಆಯೋಗ’ ನಿಷೇಧ