BREAKING : ಬೆಂಗಳೂರು: ಮೊಬೈಲ್ ಗಾಗಿ ಅಕ್ಕ-ತಂಗಿಯ ಜಗಳ : ಅತ್ತಿಗೆಯನ್ನ ಭೀಕರವಾಗಿ ಕೊಲೆಗೈದ ಮೈದುನ

ಬೆಂಗಳೂರು : ಅಕ್ಕ ತಂಗಿಯರಿಬ್ಬರೂ ಮೊಬೈಲ್ಗಾಗಿ ಜಗಳವಾಡುತ್ತಿದ್ದ ವೇಳೆ ಈ ವೇಳೆ ತಂಗಿಯ ಗಂಡ ಜಗಳ ಬಿಡಿಸಲು ಹೋಗಿದ್ದಾನೆ. ಅಕ್ಕ ತಂಗಿಯ ಗಂಡನಿಗೆ ನಿಂದಿಸಿದ್ದಾಳೆ ದೊಣ್ಣೆಯಿಂದ ಅತ್ತಿಗೆಯ ಮೇಲೆ ಹಲ್ಲೆ ಮಾಡಿದ್ದು, ಅತ್ತಿಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಹೊಸೂರು ಸಿಂಗಸಂದ್ರ ಬಳಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸೂರು ಸಿಂಗಸಂದ್ರ ಬಳಿ ಭೀಕರವಾಗಿ ಕೊಲೆಯಾಗಿದ್ದು, ಬಿಹಾರ ಮೂಲದ ಗುಡಿಯಾ ಬೇಬಿ (42)ಎಂಬ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. … Continue reading BREAKING : ಬೆಂಗಳೂರು: ಮೊಬೈಲ್ ಗಾಗಿ ಅಕ್ಕ-ತಂಗಿಯ ಜಗಳ : ಅತ್ತಿಗೆಯನ್ನ ಭೀಕರವಾಗಿ ಕೊಲೆಗೈದ ಮೈದುನ