BREAKING : ಬೆಂಗಳೂರಲ್ಲಿ ‘UPSC’ ಪರೀಕ್ಷೆಗೆ ಹೆದರಿದ ಯುವಕ : ‘ಡೆತ್ ನೋಟ್’ ಬರೆದಿಟ್ಟು ಆತ್ಮಹತ್ಯೆ

ಬೆಂಗಳೂರು : ಯುವಕನೊಬ್ಬ ಯುಪಿಎಸ್‌ಸಿ ಪರೀಕ್ಷೆಗೆ ಹೆದರಿಕೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ITC ಯ ‘YiPPee! ‘ಬೆಟರ್ ವರ್ಲ್ಡ್ ಪ್ರೋಗ್ರಾಮ್’ನಡಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಮಾಡಿ ವಿದ್ಯಾರ್ಥಿಗಳಿಂದ ಬೆಂಚು ತಯಾರಿಕೆ ಯುಪಿಎಸ್ಸಿ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ಜಗದೀಶ್ (28) ಎಂದು ಹೇಳಲಾಗುತ್ತಿದ್ದು, ಮಾರ್ಚ್ 12 ರಂದು ಮನೆಯವರು ಊರಿಗೆ ಹೋಗಿದರು. ನಿನ್ನೆ ರಾತ್ರಿ ಮರಳಿ … Continue reading BREAKING : ಬೆಂಗಳೂರಲ್ಲಿ ‘UPSC’ ಪರೀಕ್ಷೆಗೆ ಹೆದರಿದ ಯುವಕ : ‘ಡೆತ್ ನೋಟ್’ ಬರೆದಿಟ್ಟು ಆತ್ಮಹತ್ಯೆ