BREAKING : ಬೆಂಗಳೂರಲ್ಲಿ ಖಾಸಗಿ ಬಸ್-ಬೈಕ್ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ಸವಾರ ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳ ಅಟ್ಟಹಾಸ ಮುಂದುವರೆದಿದ್ದು ಅನೇಕ ಜನರ ಪ್ರಾಣಕ್ಕೆ ಸಂಚು ತಂದಿವೆ. ಇದೀಗ ಬೆಂಗಳೂರಿನಲ್ಲಿ ಖಾಸಗಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಗರಬಾವಿ ರಿಂಗ್ ರಸ್ತೆಯ ಮಲೆ ಮಹದೇಶ್ವರ ದೇಗುಲದ ಬಳಿ ನಡೆದಿದೆ.ವೇಗವಾಗಿ ಬಂದು ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ‘ಹನಿ ನೀರಾವರಿ’ ಯೋಜನೆ ವಿಫಲವಾಗಿದೆ: ಡಿಕೆ ಶಿವಕುಮಾರ್ ವೇಗವಾಗಿ ಬಂದು ಬೈಕಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದ … Continue reading BREAKING : ಬೆಂಗಳೂರಲ್ಲಿ ಖಾಸಗಿ ಬಸ್-ಬೈಕ್ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ಸವಾರ ಸಾವು