BREAKING : ಅಯೋಧ್ಯೆ ‘ರಾಮ್ ಲಲ್ಲಾ’ ಅಲೌಕಿಕ ಮುಖ ಅನಾವರಣ : ಕನ್ನಡಿಗನ ಕೈಯಲ್ಲಿ ಅರಳಿದ ‘ರಾಮ ವಿಗ್ರಹ’ ಹೇಗಿದೆ ನೋಡಿ.!

ಅಯೋಧ್ಯೆ : ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ್ ಲಲ್ಲಾ ಪ್ರತಿಷ್ಠಾಪನೆಗೆ ಮುಂಚಿತವಾಗಿ ಭಗವಂತ ರಾಮನ ಮುಖವನ್ನ ಅನಾವರಣ. ಭಗವಂತ ರಾಮನ ಅಲೌಕಿಕ ಮುಖವು ಮೊದಲ ಬಾರಿಗೆ ಬಹಿರಂಗವಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಈ ಪ್ರತಿಮೆಯನ್ನ ನಿರ್ಮಿಸಿದ್ದಾರೆ. ಕಳೆದ ಗುರುವಾರ ರಾತ್ರಿ 51 ಇಂಚಿನ ರಾಮಲಾಲಾ ವಿಗ್ರಹವನ್ನ ದೇವಸ್ಥಾನಕ್ಕೆ ತರಲಾಗಿತ್ತು. ಮಧ್ಯಾಹ್ನ ವೇದಘೋಷಗಳ ನಡುವೆ ಶ್ರೀರಾಮನ ಮೂರ್ತಿಯನ್ನ ಗರ್ಭಗುಡಿಯಲ್ಲಿ ಇರಿಸಲಾಯಿತು ಎಂದು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ ನೀಡಿದರು. … Continue reading BREAKING : ಅಯೋಧ್ಯೆ ‘ರಾಮ್ ಲಲ್ಲಾ’ ಅಲೌಕಿಕ ಮುಖ ಅನಾವರಣ : ಕನ್ನಡಿಗನ ಕೈಯಲ್ಲಿ ಅರಳಿದ ‘ರಾಮ ವಿಗ್ರಹ’ ಹೇಗಿದೆ ನೋಡಿ.!