BREAKING : ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಗುಂಡಿಕ್ಕಿ ಹತ್ಯೆ ; 3 ವಾರಗಳಲ್ಲಿ 5ನೇ ಬಲಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬಾಂಗ್ಲಾದೇಶದ ಜಶೋರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಹಿಂದೂ ಯುವಕನೊಬ್ಬನನ್ನ ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದಿದ್ದು, ಆ ಪ್ರದೇಶದಲ್ಲಿ ಭೀತಿ ಉಂಟಾಗಿದೆ. ಮಣಿರಾಂಪುರ ಉಪಜಿಲ್ಲಾದ ವಾರ್ಡ್ ಸಂಖ್ಯೆ 17ರ ಕೊಪಾಲಿಯಾ ಬಜಾರ್‌’ನಲ್ಲಿ ಸಂಜೆ 5:45 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತನನ್ನು ಕೇಶಬ್‌ಪುರ ಉಪಜಿಲ್ಲಾದ ಅರುವಾ ಗ್ರಾಮದ ನಿವಾಸಿ ತುಷಾರ್ ಕಾಂತಿ ಬೈರಾಗಿ ಅವರ ಪುತ್ರ ರಾಣಾ ಪ್ರತಾಪ್ (45) ಎಂದು ಗುರುತಿಸಲಾಗಿದೆ.     ಮನೆಯಲ್ಲಿ ಈ ದಿಕ್ಕಿನಲ್ಲಿ ಪೊರಕೆ ಇಟ್ಟರೆ, ಲಕ್ಷ್ಮಿದೇವಿ … Continue reading BREAKING : ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಗುಂಡಿಕ್ಕಿ ಹತ್ಯೆ ; 3 ವಾರಗಳಲ್ಲಿ 5ನೇ ಬಲಿ!