BREAKING : ಏರ್ ಇಂಡಿಯಾ ಅಪಘಾತ : ‘ಹೊಸದಾಗಿ ತನಿಖೆ’ ನಡೆಸುವಂತೆ ಸರ್ಕಾರಕ್ಕೆ ಮೃತ ಪೈಲಟ್ ‘ತಂದೆ’ ಒತ್ತಾಯ

ನವದೆಹಲಿ : ಗುಜರಾತ್‌’ನ ಅಹಮದಾಬಾದ್‌’ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿ 260 ಜನರು ಸಾವನ್ನಪ್ಪಿದ ತಿಂಗಳುಗಳ ನಂತರ, ಪೈಲಟ್‌’ಗಳಲ್ಲಿ ಒಬ್ಬರಾದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರಾಜ್ ಸಭರ್ವಾಲ್, ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಂಶೋಧನೆಗಳು ತಮ್ಮ ಮಗನ ಪ್ರತಿಷ್ಠೆಯನ್ನ ಹಾಳು ಮಾಡಿರುವುದರಿಂದ ಕೇಂದ್ರ ಸರ್ಕಾರವು ಔಪಚಾರಿಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಜೂನ್ 12ರಂದು ಲಂಡನ್ ಗ್ಯಾಟ್ವಿಕ್‌’ಗೆ ಹಾರುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನವು ಅಹಮದಾಬಾದ್‌’ನಿಂದ ಟೇಕ್ ಆಫ್ ಆದ ಸ್ವಲ್ಪ … Continue reading BREAKING : ಏರ್ ಇಂಡಿಯಾ ಅಪಘಾತ : ‘ಹೊಸದಾಗಿ ತನಿಖೆ’ ನಡೆಸುವಂತೆ ಸರ್ಕಾರಕ್ಕೆ ಮೃತ ಪೈಲಟ್ ‘ತಂದೆ’ ಒತ್ತಾಯ