BREAKING : ದೆಹಲಿ ಮಾಜಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಮನೆ ಮೇಲೆ ‘ACB’ ದಾಳಿ

ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ ಭ್ರಷ್ಟಾಚಾರ ನಿಗ್ರಹ ದಳದ (ACB) ತಂಡವು ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ (LG) ಪ್ರಧಾನ ಕಾರ್ಯದರ್ಶಿಗೆ ಮುಖ್ಯ ಕಾರ್ಯದರ್ಶಿ ಕಳುಹಿಸಿದ ಪತ್ರದ ನಂತ್ರ ಈ ತನಿಖೆಯನ್ನ ಪ್ರಾರಂಭಿಸಲಾಗಿದೆ. ಎಎಪಿ ಶಾಸಕರ ವಿರುದ್ಧದ ಲಂಚದ ಆರೋಪಗಳ ಬಗ್ಗೆ ತನಿಖೆ ನಡೆಸಲು ಪತ್ರವು ಸೂಚನೆಗಳನ್ನ ಒಳಗೊಂಡಿದೆ. ಬಿಜೆಪಿ ಶಾಸಕರ ಬೇಟೆ : ಎಎಪಿ … Continue reading BREAKING : ದೆಹಲಿ ಮಾಜಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಮನೆ ಮೇಲೆ ‘ACB’ ದಾಳಿ