BREAKING : ಲೋಕಸಭಾ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಕುರಿತ ಚರ್ಚೆಗೆ ನಾಳೆ ‘AAP’ ಮಹತ್ವದ ಸಭೆ

ನವದೆಹಲಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನ ಚರ್ಚಿಸಲು ಆಮ್ ಆದ್ಮಿ ಪಕ್ಷ (AAP) ತನ್ನ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯನ್ನು ನಾಳೆ ಕರೆದಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಹರಿಯಾಣ, ಗುಜರಾತ್, ದೆಹಲಿ ಮತ್ತು ಪಂಜಾಬ್ಗೆ ಅಭ್ಯರ್ಥಿಗಳ ಹೆಸರನ್ನ ಘೋಷಿಸುವ ನಿರೀಕ್ಷೆಯಿದೆ.   BREAKING : ಅರಣ್ಯ ಅತಿಕ್ರಮಣ : ರಾಜ್ಯ ಸರ್ಕಾರಕ್ಕೆ ‘NGT’ ನೋಟಿಸ್ ‘ಪಾರ್ಶ್ವವಾಯು’ಗೆ ತುತ್ತಾದ ‘Zerodha ಸಂಸ್ಥಾಪಕ ನಿತಿನ್ ಕಾಮತ್’ ; ಈಗವ್ರ ಆರೋಗ್ಯ … Continue reading BREAKING : ಲೋಕಸಭಾ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಕುರಿತ ಚರ್ಚೆಗೆ ನಾಳೆ ‘AAP’ ಮಹತ್ವದ ಸಭೆ