BREAKING : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೇಳೆ ಬಾಲಕನ ಕೈಗೆ ಪರಚಿದ ಚಿರತೆ, ಅದೃಷ್ಟವಶಾತ್ ಪಾರು!
ಬೆಂಗಳೂರು : ಸಫಾರಿ ವೇಳೆ 13 ವರ್ಷದ ಬಾಲಕನ ಕೈಗೆ ಚಿರತೆ ಪರಚಿರುವ ಘಟನೆ ಬನ್ನೆರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಪೋಷಕರ ಜೊತೆಗೆ ಬಾಲಕ ಸಫಾರಿಗೆ ತೆರಳಿದ್ದಾಗ ಬಾಲಕನ ಕೈಗೆ ಚಿರತೆ ಪರಚಿದೆ. ಕಾರು ಬೆನ್ನಟ್ಟಿ ಬಂದು ಹಾರಿ ಬಾಲಕನ ಕೈಗೆ ಚಿರತೆ ಪರಚಿದೆ. ಮಾಂಸ ಕಿತ್ತು ಬರುವಂತೆ ಬಾಲಕನ ಕೈಗೆ ಚಿರತೆ ಪರಚಿದೆ.ಸದ್ಯ ಬಾಲಕನಿಗೆ ಸ್ಥಳೀಯ ಖಾಸಗಿ … Continue reading BREAKING : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೇಳೆ ಬಾಲಕನ ಕೈಗೆ ಪರಚಿದ ಚಿರತೆ, ಅದೃಷ್ಟವಶಾತ್ ಪಾರು!
Copy and paste this URL into your WordPress site to embed
Copy and paste this code into your site to embed