BREAKING : ಬೆಂಗಳೂರು : ಶಾಲಾ ಸಹಪಾಠಿಗಳಿಂದಲೇ ಅಶ್ಲೀಲ ಸಂದೇಶ : ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು

ಬೆಂಗಳೂರು : ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂದು ತನ್ನ ಇಬ್ಬರು ಶಾಲಾ ಸಹಪಾಠಿಗಳ ವಿರುದ್ಧವೆ ಮಹಿಳೆಯೊಬ್ಬಳು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಡೆದಹಳ್ಳಿ ನಿವಾಸದಲ್ಲಿ ಮಮತಾ (31) ನೇಣಿಗೆ ಶರಣಾದ  ಮಹಿಳೆ ಎಂದು ತಿಳಿದುಬಂದಿದೆ. ಶಾಲಾ ಸಹಪಾಠಿಗಳಾದ ವಡ್ಡರಹಳ್ಳಿಯ ನಿವಾಸಿ ಅಶೋಕ ಹಾಗೂ ಜೆಪಿ ನಗರದ ನಿವಾಸಿ ಗಣೇಶ ವಿರುದ್ಧ ಮಹಿಳೆ ಕಿರುಕುಳದ ಆರೋಪ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಅಶ್ಲೀಲ ಸಂದೇಶ ಕಳಿಸಿ ನಮ್ಮ ಜೊತೆ ಸಹಕರಿಸು ಎಂದು ಕಿರುಕುಳ … Continue reading BREAKING : ಬೆಂಗಳೂರು : ಶಾಲಾ ಸಹಪಾಠಿಗಳಿಂದಲೇ ಅಶ್ಲೀಲ ಸಂದೇಶ : ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು