BREAKING : ಕೊಪ್ಪಳದಲ್ಲೊಂದು ಅಸ್ಪೃಶ್ಯತಾ ಆಚರಣೆ ಘಟನೆ : ದಲಿತರಿಗೆ ಹೋಟೆಲ್-ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರ್ಬಂಧ

ಕೊಪ್ಪಳ : ಇಡೀ ಜಗತ್ತು ಎಷ್ಟೇ ಅಭಿವೃದ್ಧಿ ಹೊಂದಿದರು, ಎಷ್ಟೇ ಮುಂದುವರೆದರು ನಮ್ಮ ದೇಶದ ಇನ್ನೂ ಕೆಲವು ರಾಜ್ಯದ ಹಲವು ಹಳ್ಳಿಗಾಡು ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ. ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತಾ ಆಚರಣೆ ಜಾರಿಯಲ್ಲಿರುವುದು ಬೇಸರದ ಸಂಗತಿಯಾಗಿದೆ. ಕೊಪ್ಪಳದಲ್ಲಿ ಮತ್ತೊಂದು ಅಸ್ಪೃಶ್ಯತಾ ಆಚರಣೆ ಬೆಳಕಿಗೆ ಬಂದಿದ್ದು, ತಾಲೂಕಿನ ಹಾಲವರ್ತಿಯಲ್ಲಿ ದಲಿತರಿಗೆ ಹೊಟೇಲ್ ಮತ್ತು ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರಾಕರಣೆಯಂತಹ ಘಟನೆ ಮರುಕಳಿಸಿವೆ. ಇದರ ವಿರುದ್ದ ಬುಧವಾರ ಅಲ್ಲಿನ ದಲಿತ ಯುವಕರೇ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಹೊಟೇಲ್‌ಗಳಲ್ಲಿ … Continue reading BREAKING : ಕೊಪ್ಪಳದಲ್ಲೊಂದು ಅಸ್ಪೃಶ್ಯತಾ ಆಚರಣೆ ಘಟನೆ : ದಲಿತರಿಗೆ ಹೋಟೆಲ್-ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರ್ಬಂಧ