BIGG NEWS: ಬೆಂಗಳೂರಿನಲ್ಲಿ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ನಗರದಲ್ಲಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಿದ್ಧಲಿಂಗೇಶ್ವರ ಥಿಯೇಟರ್ ಬಳಿ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಹತ್ಯೆಯಲ್ಲಿ ಅಂತ್ಯವಾಗಿದೆ.  BIGG NEWS: ಸಿದ್ರಾಮುಲ್ಲಾ ಖಾನ್‌ ಎಂದಿದ್ದಕ್ಕೆ ನನಗೇನು ಬೇಸರವಿಲ್ಲ; ಸಿದ್ದರಾಮಯ್ಯ   25 ವರ್ಷದ ಬಸವರಾಜ್  ಎಂಬಾತನನ್ನು ಕತ್ತು ಸೀಳಿ ಆತನ ಸ್ನೇಹಿತ ಅಭಿಜಿತ್ ಕೊಲೆಗೈದಿದ್ದಾನೆ.ಪರಸ್ಪರ ಗಲಾಟೆ ಮಾಡಿಕೊಂಡು ಈ ಹಿಂದೆ ಒಮ್ಮೆ ಠಾಣೆ ಮೆಟ್ಟಿಲೇರಿದ್ದ ಅಭಿಜಿತ್, ಬಸವರಾಜ್ ಹಾಗೂ ಯಶವಂತ್ ಎಂಬಾತನನ್ನು ಪೊಲೀಸರು ಸಮಾಧಾನಗೊಳಿಸಿ ಕಳಿಸಿದ್ದರು. ತಡರಾತ್ರಿ ಬಸವರಾಜ್ ಹಾಗೂ ಅಭಿಜಿತ್ ಮದ್ಯಪಾನ ಮಾಡಿದ್ದು, ಬಳಿಕ … Continue reading BIGG NEWS: ಬೆಂಗಳೂರಿನಲ್ಲಿ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ