BREAKING:ಗಣರಾಜ್ಯೋತ್ಸವಕ್ಕೆ ಬ್ರ್ಯಾಂಡ್​ ಬೆಂಗಳೂರು ಸ್ತಬ್ಧಚಿತ್ರ ಆಯ್ಕೆ

ಬೆಂಗಳೂರು:ಈ ಬಾರಿಯ ಗಣರಾಜ್ಯಜ್ಯೋತ್ಸದಲ್ಲಿ ಕರ್ನಾಟಕದಿಂದ ಬ್ರಾಂಡ್ ಬೆಂಗಳೂರು ಸ್ತಬ್ಧಚಿತ್ರ ಆಯ್ಕೆಯಾಗಿದ್ದು ಬೆಂಗಳೂರಿನ ವೈಭವ ಗಣರಾಜ್ಯೋತ್ಸವದಂದು ಅನಾವರಣಗೊಳ್ಳಲಿದೆ.ಬ್ರ್ಯಾಂಡ್ ಬೆಂಗಳೂರು ಬಿಂಬಿಸುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಯ್ಕೆ ಸಮಿತಿ ಒಪ್ಪಿಗೆ ನೀಡಿದೆ. ದೇಶದ ವಿವಿಧ ರಾಜ್ಯಗಳಿಂದ ಬರುವ ಸ್ಥಬ್ದ ಚಿತ್ರಗಳು ಪರೇಡ್​​ನಲ್ಲಿ ಭಾಗವಹಿಸುತ್ತವೆ.ಆದರೆ ಬ್ರಾಂಡ್ ಬೆಂಗಳೂರು ಸ್ಥಬ್ದ ಚಿತ್ರ ಪೆರೇಡ್ ನಲ್ಲಿ ಭಾಗಿಯಾಗುವುದಿಲ್ಲ ಎನ್ನಲಾಗಿದೆ. ಕೇವಲ ಕೆಂಪು ಕೋಟೆಯಲ್ಲಿ ಆವರಣದಲ್ಲಿ ಕೇವಲ ಪ್ರದರ್ಶನವಾಗಲಿದೆ ಎನ್ನಲಾಗಿದೆ. ಪ್ರತಿ ವರ್ಷ ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್​ನಲ್ಲಿ ದೇಶದ … Continue reading BREAKING:ಗಣರಾಜ್ಯೋತ್ಸವಕ್ಕೆ ಬ್ರ್ಯಾಂಡ್​ ಬೆಂಗಳೂರು ಸ್ತಬ್ಧಚಿತ್ರ ಆಯ್ಕೆ