BIGG NEWS: ಬಟ್ಟೆ ಹರಿದ ವಿಚಾರಕ್ಕೆ ಕಥೆ ಕಟ್ಟಿದ್ದ ಬಾಲಕ : ಪೊಲೀಸರ ವಿಚಾರಣೆ ವೇಳೆ ʻ ಸ್ಪೋಟಕ ಮಾಹಿತಿ ʼ ಬಹಿರಂಗ

ದಕ್ಷಿಣಕನ್ನಡ : ಮಂಗಳೂರಿನಲ್ಲಿ ಬಟ್ಟೆ ಹರಿದ ವಿಚಾರಕ್ಕೆ ಕಥೆ ಕಟ್ಟಿದ್ದ ಬಾಲಕ, ವಿಚಾರಣೆ ವೇಳೆ ಪೊಲೀಸರ ಎದುರು  ಸ್ಪೋಟಕ ಮಾಹಿತಿ ಬಹಿರಂಗ ಪಡೆಸಿದ್ದೇನೆ. BIGG NEWS : ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್‌..? ಮದ್ರಸಾದಿಂದ ಬರ್ತಿದ್ದ ಬಾಲಕನಿಗೆ ಹಿಂದೂಗಳಿಂದ ಹಲ್ಲೆಆರೋಪ..! ಜೂನ್‌ 27 ಸೋಮವಾರ  13 ವರ್ಷದ ಬಾಲಕನೋರ್ವ ಮದ್ರಸಾದಿಂದ ಹಿಂದಿರುಗುವಾಗ ಕೇಸರಿ ಶಾಲು ಹಾಕಿಕೊಂಡಿದ್ದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನೋರ್ವ ಆರೋಪ ಮಾಡಿದ್ದ ಘಟನೆ ಮಂಗಳೂರಿನ ಕೃಷ್ಣಾಪುರ ಕಾಟಿಪಳ್ಳದಲ್ಲಿತಡವಾಗಿ  ಬೆಳಕಿಗೆ … Continue reading BIGG NEWS: ಬಟ್ಟೆ ಹರಿದ ವಿಚಾರಕ್ಕೆ ಕಥೆ ಕಟ್ಟಿದ್ದ ಬಾಲಕ : ಪೊಲೀಸರ ವಿಚಾರಣೆ ವೇಳೆ ʻ ಸ್ಪೋಟಕ ಮಾಹಿತಿ ʼ ಬಹಿರಂಗ