ಅಪ್ಪ, ಅಮ್ಮ ಇಬ್ಬರೂ IAS ಅಧಿಕಾರಿಗಳು: ಅವರ ಮುದ್ದಿನ ಮಗಳು ನಿಗೂಢ ಸಾವು, ಕಾರಣ ಏನು ಗೊತ್ತಾ?

ಮುಂಬೈ: ಮಹಾರಾಷ್ಟ್ರ ಕೇಡರ್ನ ಐಎಎಸ್ ಅಧಿಕಾರಿಗಳ ಪುತ್ರಿ 27 ವರ್ಷದ ಮಹಿಳೆ ಸೋಮವಾರ ಬೆಳಿಗ್ಗೆ ದಕ್ಷಿಣ ಮುಂಬೈನ ಮಂತ್ರಾಲಯ ಬಳಿಯ ಕಟ್ಟಡದ 10 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ವಿದ್ಯಾರ್ಥಿನಿಯಾಗಿದ್ದ ಲಿಪಿ ಮುಂಜಾನೆ 4 ಗಂಟೆ ಸುಮಾರಿಗೆ ರಾಜ್ಯ ಸಚಿವಾಲಯದ ಬಳಿಯ ಕಟ್ಟಡದಿಂದ ಜಿಗಿದಿದ್ದಾರೆ. ಆಕೆಯನ್ನು ತಕ್ಷಣ ಜಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವಳು ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಹರಿಯಾಣದ ಸೋನಿಪತ್ನಲ್ಲಿ ಎಲ್ಎಲ್ಬಿ ಕೋರ್ಸ್ … Continue reading ಅಪ್ಪ, ಅಮ್ಮ ಇಬ್ಬರೂ IAS ಅಧಿಕಾರಿಗಳು: ಅವರ ಮುದ್ದಿನ ಮಗಳು ನಿಗೂಢ ಸಾವು, ಕಾರಣ ಏನು ಗೊತ್ತಾ?