ಗಡಿ ವಿವಾದವನ್ನು ರಸ್ತೆಯಲ್ಲಿ ಪರಿಹಿಸಕೊಳ್ಳಲು ಬರುವುದಿಲ್ಲ – ಕೇಂದ್ರ ಗೃಹಸಚಿವಿ ಅಮಿತ್ ಶಾ

ನವದೆಹಲಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಹೀಗಾಗಿ ಎರಡೂ ರಾಜ್ಯಗಳು ರಾಜಕೀಯ ಚರ್ಚಾ ವಿಷಯವನ್ನಾಗಿ ಮಾಡಬಾರದು ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ( Union Home Minister Amith Shah ) ಹೇಳಿದ್ದಾರೆ. ಶಿವಮೊಗ್ಗ: ಡಿ.16ರಂದು ‘ಸೊರಬ ತಾಲೂಕಿ’ನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut ಇಂದು ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ( Maharashtra-Karnataka Border Dispute ) ಸಂಬಂಧ ಎರಡು ರಾಜ್ಯಗಳ ಸಿಎಂ ಜೊತೆಗೆ ಸಭೆ … Continue reading ಗಡಿ ವಿವಾದವನ್ನು ರಸ್ತೆಯಲ್ಲಿ ಪರಿಹಿಸಕೊಳ್ಳಲು ಬರುವುದಿಲ್ಲ – ಕೇಂದ್ರ ಗೃಹಸಚಿವಿ ಅಮಿತ್ ಶಾ