ಬೊಮ್ಮಾಯಿಯವರೇ, ಜನರ ಧ್ವನಿಯನ್ನು ದಮನಿಸಿ ಆಳುವ ನಿಮ್ಮ ದುರಾಡಳಿತದ ಅಂತ್ಯ ಸಮೀಪಿಸುತ್ತಿದೆ- ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು: ನಿನ್ನೆ ದಲಿತರ ಮೇಲೆ ಹಲ್ಲೆ, ಇಂದು ರೈತರ ಮೇಲೆ ದೌರ್ಜನ್ಯ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರು ಬಾಕಿ ಕೊಡಿಸುವಂತೆ ಕೇಳಿದ ರೈತರನ್ನು ಬಂಧಿಸಿದ ಸರ್ಕಾರ ತಾನು ಎಲ್ಲಾ ಶ್ರಮಜೀವಿ ವರ್ಗದ ವಿರೋಧಿ ಎಂದು ಸಾಬೀತುಪಡಿಸಿದೆ. ಬಸವರಾಜ ಬೊಮ್ಮಾಯಿ ಅವರೇ, ಜನರ ಧ್ವನಿಯನ್ನು ದಮನಿಸಿ ಆಳುವ ನಿಮ್ಮ ದುರಾಡಳಿತದ ಅಂತ್ಯ ಸಮೀಪಿಸುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ. ನಿನ್ನೆ ದಲಿತರ ಮೇಲೆ ಹಲ್ಲೆ, ಇಂದು ರೈತರ ಮೇಲೆ ದೌರ್ಜನ್ಯ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರು ಬಾಕಿ … Continue reading ಬೊಮ್ಮಾಯಿಯವರೇ, ಜನರ ಧ್ವನಿಯನ್ನು ದಮನಿಸಿ ಆಳುವ ನಿಮ್ಮ ದುರಾಡಳಿತದ ಅಂತ್ಯ ಸಮೀಪಿಸುತ್ತಿದೆ- ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ